ಧಾರವಾಡ :ವೀರ ಸಾವರ್ಕರ ಅಭಿಮಾನಿ ಬಳಗದ ವತಿಯಿಂದ ಗುಪ್ತಗಾಮಿನಿಯಾದ ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿ ಆ ನೀರನ್ನು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಪೂಜಾ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಯಿತು.
ಅಯೋಧ್ಯೆಗೆ ಧಾರವಾಡದ ಶಾಲ್ಮಲಾ ನದಿ ನೀರು - ಸೋಮೇಶ್ವರ ಕುಂಡದಿಂದ ಶಾಲ್ಮಲಾ ನದಿ
ಶಾಲ್ಮಲಾ ನದಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ..
![ಅಯೋಧ್ಯೆಗೆ ಧಾರವಾಡದ ಶಾಲ್ಮಲಾ ನದಿ ನೀರು](https://etvbharatimages.akamaized.net/breaking/breaking_1200.png)
Breaking News
ಅಯೋಧ್ಯೆಗೆ ಧಾರವಾಡದ ಶಾಲ್ಮಲಾ ನದಿ ನೀರು
ಶಾಲ್ಮಲಾ ನದಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಈ ದೇವಸ್ಥಾನದ ಸೋಮೇಶ್ವರ ಕುಂಡಕ್ಕೆ ಗುಪ್ತಗಾಮಿನಿಯಾಗಿ ಹರಿದು ಬರುವ ನದಿಯ ಹೆಸರೆ ಶಾಲ್ಮಲಾ.. ಈ ನದಿ ನೀರನ್ನು ಇದೀಗ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.