ಕರ್ನಾಟಕ

karnataka

ರಸ್ತೆ ಪಕ್ಕದಲ್ಲಿದ್ದ ಕಾರು ಜಖಂ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು

By

Published : Jun 7, 2019, 2:30 PM IST

ಪೆಟ್ರೋಲ್ ಮುಗಿದಿದ್ದರಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪೆಟ್ರೋಲ್ ತರಲು  ಹೋಗಿದ್ದ ವೇಳೆ ದುಷ್ಕರ್ಮಿಗಳು ಕಾರಿನ ಎಲ್ಲ ಗ್ಲಾಸ್ ಹಾಗೂ ಸಾಮಗ್ರಿಗಳನ್ನು ಒಡೆದು ವಿಕೃತಿ ಮೆರೆದಿರುವ ಘಟನೆ ನಗರದ ಸರಸ್ವತಿಪುರ ಬಡಾವಣೆಯಲ್ಲಿ ನಡೆದಿದೆ.

Dharwad

ಧಾರವಾಡ:ರಸ್ತೆ ಪಕ್ಕದಲ್ಲಿ‌ ನಿಲ್ಲಿಸಿದ್ದ ಕಾರನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಜಖಂ ಮಾಡಿರುವ ಘಟನೆ ನಗರದ ಸರಸ್ವತಿಪುರ ಬಡಾವಣೆಯಲ್ಲಿ ನಡೆದಿದೆ.

ಕಾರಿನ ಗ್ಲಾಸ್​ ಹೊಡೆದು ವಿ್ಋತಿ ಮೆರೆದಿರುವ ದುಷ್ಕರ್ಮಿಗಳು

ನಗರದ ಲಕ್ಷ್ಮಿಸಿಂಗನಕೆರೆ ಬಡಾವಣೆಯ ಮಂಜುನಾಥ್​ ಎಂಬುವವರಿಗೆ ಸೇರಿರುವ ಕಾರು ಇದಾಗಿದ್ದು, ಕಾರಿನಲ್ಲಿನ ಪೆಟ್ರೋಲ್ ಮುಗಿದಿದ್ದರಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮಂಜುನಾಥ್ ಪೆಟ್ರೋಲ್ ತರಲು ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಎಲ್ಲ ಗ್ಲಾಸ್​ಗಳು ಹಾಗೂ ಸಾಮಗ್ರಿಗಳನ್ನು ಒಡೆದು ವಿಕೃತಿ ಮೆರೆದಿದ್ದಾರೆ.

ಕಾರಿನ ಗ್ಲಾಸ್​ ಹೊಡೆದು ವಿಕೃತಿ ಮೆರೆದಿರುವ ದುಷ್ಕರ್ಮಿಗಳು

ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details