ಧಾರವಾಡ: ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನದಿಂದ ಭೂಮಿ ತಂಪಾಗಿದ್ರೆ, ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ.
ಧಾರವಾಡ: ಸಿಡಿಲು ಬಡಿದು ಎರಡು ಎತ್ತು - ಒಂದು ಆಕಳು ಸಾವು - Two oxe dead by thunderstorm in Dharwad
ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ.
![ಧಾರವಾಡ: ಸಿಡಿಲು ಬಡಿದು ಎರಡು ಎತ್ತು - ಒಂದು ಆಕಳು ಸಾವು two-oxe-dead-by-thunderstorm-in-dharwad](https://etvbharatimages.akamaized.net/etvbharat/prod-images/768-512-11345841-thumbnail-3x2-sanju.jpg)
ಸಿಡಿಲು ಬಡಿದು ಎರಡು ಎತ್ತು-ಒಂದು ಆಕಳು ಮೃತ
ಧಾರವಾಡದಲ್ಲಿ ಮಳೆ ಸಿಂಚನ
ಕ್ಯಾರಕೊಪ್ಪ ಗ್ರಾಮದ ನಿಂಗಪ್ಪ ಕಲಕಣ್ಣಿ ಎಂಬುವವರಿಗೆ ಸೇರಿದ ಎತ್ತು ಹಾಗೂ ಆಕಳು ಮೃತಪಟ್ಟಿವೆ. ಜಾನುವಾರುಗಳು ಅಂದಾಜು ಎರಡು ಲಕ್ಷ ಮೌಲ್ಯದ್ದು ಎನ್ನಲಾಗಿದ್ದು, ಆಕಳು ಮೃತಪಟ್ಟ ಕಾರಣ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಓದಿ:ಯಡಿಯೂರಪ್ಪರದ್ದು ಸರ್ವಾಧಿಕಾರಿ ಧೋರಣೆ, ನೈಟ್ ಕರ್ಫ್ಯೂ ಸರಿಯಲ್ಲ: ವಾಟಾಳ್ ಗುಡುಗು