ಕರ್ನಾಟಕ

karnataka

ETV Bharat / state

ಏಕಾಏಕಿ ಕಾಣಿಸಿಕೊಂಡ ಬೆಂಕಿ: ಕಾರು ಭಸ್ಮ - car burned darawad news

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಭಸ್ಮವಾದ ಘಟನೆ ಧಾರವಾಡ-ಗೋವಾ ರಸ್ತೆಯ ಹೊನ್ನಾಪುರ ಬಳಿ ನಡೆದಿದೆ.

dharawad
ಕಾರು ಸುಟ್ಟು ಭಸ್ಮ

By

Published : Jan 21, 2020, 9:23 PM IST

Updated : Jan 22, 2020, 12:00 AM IST

ಧಾರವಾಡ:ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಭಸ್ಮವಾದ ಘಟನೆ ಧಾರವಾಡ-ಗೋವಾ ರಸ್ತೆಯ ಹೊನ್ನಾಪುರ ಬಳಿ ನಡೆದಿದೆ.

ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಕಾರು ಸುಟ್ಟು ಭಸ್ಮ

ಹುಬ್ಬಳ್ಳಿ ಮೂಲದ‌ ಸಲೀಂ ಅಹ್ಮದ್​ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಧಾರವಾಡದಿಂದ ಗೋವಾಗೆ ಹೊರಟಾಗ ಹೊನ್ನಾಪುರ ಕರಿಯಮ್ಮದೇವಿ ದೇವಸ್ಥಾನ ಬಳಿ ಕಾರು ಹೊತ್ತಿ ಉರಿದಿದೆ.

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Last Updated : Jan 22, 2020, 12:00 AM IST

ABOUT THE AUTHOR

...view details