ಹುಬ್ಬಳ್ಳಿ:ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಕಾರು ಅಪಘಾತ: ದೇವರ ಕಾರ್ಯ ಮುಗಿಸಿ ಬರುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು - hubli acciedent news
ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.
![ಹುಬ್ಬಳ್ಳಿಯಲ್ಲಿ ಕಾರು ಅಪಘಾತ: ದೇವರ ಕಾರ್ಯ ಮುಗಿಸಿ ಬರುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/prod-images/768-512-4385155-thumbnail-3x2-sow.jpg)
ನಿಂತ ಲಾರಿಗೆ ಟವೇರಾ ವಾಹನ ಡಿಕ್ಕಿ ..ಇಬ್ಬರು ಸ್ಥಳದಲ್ಲೇ ಸಾವು
ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಹೊಸಕೋಟಿ ಮತ್ತು ಶ್ಯಾಮ್ ಅಲಿಯಾಸ್ ಶಾನು ಎಂದು ಗುರುತಿಸಲಾಗಿದೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.