ಧಾರವಾಡ: ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ತುಂಬಿ ಹರಿದ ಧಾರವಾಡದ ತುಪ್ಪರಿಹಳ್ಳ: 4 ಗ್ರಾಮಗಳು ಜಲಮಯ - ಧಾರವಾಡದಲ್ಲಿ ಧಾರಕಾರ ಮಳೆ
ಧಾರವಾಡ ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ.
![ತುಂಬಿ ಹರಿದ ಧಾರವಾಡದ ತುಪ್ಪರಿಹಳ್ಳ: 4 ಗ್ರಾಮಗಳು ಜಲಮಯ](https://etvbharatimages.akamaized.net/etvbharat/prod-images/768-512-4074054-thumbnail-3x2-vi.jpg)
ತುಂಬಿ ಹರಿದ ತುಪ್ಪರಿಹಳ್ಳ
ನವಲಗುಂದ ತಾಲೂಕಿನ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮೂರರಿಂದ ನಾಲ್ಕು ಹಳ್ಳಿಗಳು ಜಲಾವೃತಗೊಂಡಿವೆ. ತಾಲೂಕಿನ ಗುಮ್ಮಗೋಳ, ಬ್ಯಾಲ್ಯಾಳ, ಮೊರಬ ಹಾಗೂ ಶಿರಕೊಳ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಪದಾಡುತ್ತಿದ್ದಾರೆ.
4 ಗ್ರಾಮಗಳು ಜಲಮಯ
ಗ್ರಾಮಗಳ ಮನೆ, ಅಂಗಡಿಗಳಲ್ಲಿ ನೀರು ನುಗ್ಗಿರುವ ಪರಿಣಾಮ ಜನರು ಮನೆ ಬಿಟ್ಟು ಹೊರ ಬಾರದಷ್ಟು ಸಂಕಷ್ಟ ಎದುರಾಗಿದೆ.
Last Updated : Aug 8, 2019, 1:07 PM IST