ಕರ್ನಾಟಕ

karnataka

ETV Bharat / state

ಶಿವನ ದೇವಾಲಯ ತೆರವು: ಅಧಿಕಾರಿಗಳ ವಿರುದ್ಧ ಮುತಾಲಿಕ್​ ಆಕ್ರೋಶ - ಧಾರವಾಡ ಸುದ್ದಿ

ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ್​ ಮುತಾಲಿಕ್​ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Pramod Muthalik
ಶಿವನ ದೇವಾಲಯ ಧ್ವಂಸ

By

Published : Aug 27, 2020, 6:55 PM IST

ಧಾರವಾಡ: ಶಿವನ ದೇವಾಲಯ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ‌ಪ್ರಮೋದ್​ ಮುತಾಲಿಕ್​ ಸಿಡಿಮಿಡಿಗೊಂಡಿದ್ದಾರೆ.

ಸ್ಥಳಕ್ಕೆ ಮುತಾಲಿಕ್​​ ಭೇಟಿ

ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details