ಹುಬ್ಬಳ್ಳಿ:ಬೆಳಗಾವಿಯನ್ನು ಅವರ ಅಪ್ಪನಿಂದಲೇ ಪಡೆಯಲು ಆಗಿಲ್ಲ, ಇನ್ನು ಅವರ ಮಗನಿಂದ ಪಡೆಯಲು ಸಾಧ್ಯವೇ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ಅಪ್ಪನಿಂದ ಆಗದ ಕೆಲಸ ಮಗನಿಂದ ಸಾಧ್ಯವಿಲ್ಲ: 'ಉದ್ಧ'ಟನಕ್ಕೆ ಸಚಿವ ಸುಧಾಕರ್ ಟಾಂಗ್
ಸಿಎಂ ಉದ್ಧವ್ ಠಾಕ್ರೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ರಾಜಕೀಯವಾಗಿ ಬೆಳೆಯಲು ಗಡಿ ತಂಟೆ ತೆಗೆಯುತ್ತಿದ್ದಾರೆ ಎಂದು ಸಚಿವ ಕೆ. ಸುಧಾಕರ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟೀಕಾ ಸಮರ ನಡೆಸಿದರು.
ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ