ಧಾರವಾಡ: ಕೊರೊನಾ ಆತಂಕ ಹಾಗೂ ಮಾನಸಿಕ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಆತಂಕ ಇರುವವರಿಗೆಗೆ ಆನ್ಲೈನ್ ಸಮಾಲೋಚನೆಗೆ ಧಾರವಾಡ ಡಿಮ್ಹಾನ್ಸ್ನಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.
ಧಾರವಾಡ ಡಿಮ್ಹಾನ್ಸ್ನಲ್ಲಿ ಸಹಾಯವಾಣಿ ಕೇಂದ್ರ ಆರಂಭ: ಸಚಿವ ಶೆಟ್ಟರ್ ಚಾಲನೆ - Minister Jagadish Shettar
ಧಾರವಾಡದ ಡಿಮ್ಹಾನ್ಸ್ನಲ್ಲಿ ಕೊರೊನಾ ಆತಂಕ ಹಾಗೂ ಮಾನಸಿಕ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
![ಧಾರವಾಡ ಡಿಮ್ಹಾನ್ಸ್ನಲ್ಲಿ ಸಹಾಯವಾಣಿ ಕೇಂದ್ರ ಆರಂಭ: ಸಚಿವ ಶೆಟ್ಟರ್ ಚಾಲನೆ Launching Helpline at Dharwad Dimhans](https://etvbharatimages.akamaized.net/etvbharat/prod-images/768-512-6686796-288-6686796-1586178344195.jpg)
ಧಾರವಾಡ ಡಿಮ್ಹಾನ್ಸ್ನಲ್ಲಿ ಸಹಾಯವಾಣಿ ಕೇಂದ್ರ ಆರಂಭ: ಸಚಿವ ಜಗದೀಶ್ ಶೆಟ್ಟರ್ ಚಾಲನೆ
ಧಾರವಾಡ ಡಿಮ್ಹಾನ್ಸ್ನಲ್ಲಿ ಸಹಾಯವಾಣಿ ಕೇಂದ್ರ ಆರಂಭ: ಸಚಿವ ಜಗದೀಶ್ ಶೆಟ್ಟರ್ ಚಾಲನೆ
ಸಹಾಯವಾಣಿ ಕೇಂದ್ರಕ್ಕೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು. ದಿನದ 24 ಗಂಟೆಯೂ ವೈದ್ಯರಿಂದ ಆನ್ಲೈನ್ ಸಮಾಲೋಚನೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ನೂರಕ್ಕೂ ಅಧಿಕ ವೈದ್ಯರಿಂದ ದೂರವಾಣಿ ಮತ್ತು ವಿಡಿಯೋ ಸಂವಾದದ ಮೂಲಕ ಆಪ್ತ ಸಮಾಲೋಚನೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.