ಕರ್ನಾಟಕ

karnataka

ETV Bharat / state

ಬಿಆರ್​ಟಿಎಸ್​ ಸೇತುವೆ ಬಿರುಕು: ಪ್ರಯಾಣಿಕರಲ್ಲಿ ಆತಂಕ - undefined

ಅವಳಿ ನಗರದಲ್ಲಿ ತ್ವರಿತ ಸಾರಿಗೆ ಸೇವೆ ನೀಡಲು ನಿರ್ಮಿಸಿದ ಬಿಆರ್​ಟಿಎಸ್​ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ಬಿಆರ್​ಟಿಎಸ್​ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ

By

Published : Jul 14, 2019, 7:07 PM IST

ಧಾರವಾಡ:ಹಲವು ವಿರೋಧಗಳ ನಡುವೆ ಅವಳಿ ನಗರದ ಮಧ್ಯೆ ಬಿಆರ್​ಟಿಎಸ್ ಸೇತುವೆ ನಿರ್ಮಿಸಿ ನಿತ್ಯ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ, ಅಪಘಾತ, ಮುನ್ನೆಚ್ಚರಿಕಾ ಕ್ರಮಗಳ ಲೋಪಗಳ ಜತೆ ಕಾಮಗಾರಿಯಲ್ಲಿನ ಕಳಪೆ ಗುಣಮಟ್ಟ ಜನರನ್ನು ಕೆರಳಿಸಿದೆ.

ಬಿಆರ್​ಟಿಎಸ್​ ಕಾಮಗಾರಿಯಲ್ಲಿನ ಲೋಪ ದೋಷಗಳಿಂದ ಸಾರ್ವಜನಿಕರಲ್ಲಿ ಆತಂಕ

ನವಲೂರ ಬಳಿಯ ಬಿಆರ್​ಟಿಎಸ್​ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ. ಅವಳಿ ನಗರದ ತ್ವರಿತ ಸಾರಿಗೆ ಸೇವೆ ಒದಗಿಸುವ ಯೋಜನೆಯ ಕಾಮಗಾರಿಯಲ್ಲಿ ಅಕ್ರಮದ ವಾಸನೆ ಹರಿದಾಡುತ್ತಿದೆ.

ಸುಮಾರು 6 ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಂಡು, ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲಾಗಿದೆ. 20 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಪ್ರಯಾಣಿಕರು, ಸಾರ್ವಜನಿಕರ ಆರೋಪ.

For All Latest Updates

TAGGED:

ABOUT THE AUTHOR

...view details