ಕರ್ನಾಟಕ

karnataka

By

Published : Sep 29, 2020, 9:39 AM IST

ETV Bharat / state

ಹುಬ್ಬಳ್ಳಿ: ಹೊಲಕ್ಕೆ ಹೋಗಿದ್ದ ರೈತ ಶವವಾಗಿ ಪತ್ತೆ

ರೈ‌ತ ಪಿರೋಜಿ ದೊಡಮನಿ (44) ರಾತ್ರಿ ಹೊಲಕ್ಕೆ ಹೋಗುತ್ತೇನೆ‌‌ ಎಂದು ಮನೆಯಿಂದ ತೆರಳಿದ್ದರು. ಸದ್ಯ ಶವವಾಗಿ ಪತ್ತೆಯಾಗಿದ್ದಾರೆ.

Hubli: The farmer found as dead who went to the work
ಹುಬ್ಬಳ್ಳಿ: ಹೊಲಕ್ಕೆ ಹೋದ ರೈತ ಶವವಾಗಿ ಪತ್ತೆ

ಹುಬ್ಬಳ್ಳಿ:ಹೊಲಕ್ಕೆ ಹೋದ ರೈತ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿ ನಡೆದಿದೆ.

ರೈ‌ತ ಪಿರೋಜಿ ದೊಡಮನಿ (44) ರಾತ್ರಿ ಹೊಲಕ್ಕೆ ಹೋಗುತ್ತೇನೆ‌‌ ಎಂದು ಮನೆಯಿಂದ ತೆರಳಿದ್ದು, ಗ್ರಾಮದ ಹತ್ತಿರ ಇರುವ ಶಾಲ್ಮಲ ಹಳ್ಳದ ಪಕ್ಕದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details