ಕರ್ನಾಟಕ

karnataka

ETV Bharat / state

ಡಿಕೆಶಿ ಕನಕಪುರದ ಭ್ರಷ್ಟ ಬಂಡೆ: ರೇಣುಕಾಚಾರ್ಯ - undefined

ಡಿ.ಕೆ.ಶಿವಕುಮಾರ್​ ಕನಕಪುರದ ಭ್ರಷ್ಟ ಬಂಡೆ. ಮಾರಿ ಹಬ್ಬಕ್ಕೆ ಬಲಿ ಕೊಡುವ ಮುಂಚೆ ಕೋಣಕ್ಕೆ ಹೇಗೆ ಎಣ್ಣೆ ಹಚ್ಚಿ ತಿಕ್ತಾರೋ ಹಾಗೆ ಈ ಕಾಂಗ್ರೆಸ್​ನವರು ಅವರನ್ನು ಬಲಿ ಕೊಡಲೆಂದೇ ಇಲ್ಲಿಗೆ ಕರೆ ತಂದಿದ್ದಾರೆ ಎಂದು ರೇಣುಕಾಚಾರ್ಯ ಹರಿಹಾಯ್ದರು.

ಮಾಜಿ‌ ಸಚಿವ ರೇಣುಕಾ ಚಾರ್ಯ

By

Published : May 11, 2019, 6:11 PM IST

ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್​ ಕನಕಪುರದ ಭಷ್ಟ ಬಂಡೆ ಎಂದು ಮಾಜಿ ಸಚಿವ, ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಮಾಜಿ‌ ಸಚಿವ ರೇಣುಕಾಚಾರ್ಯ

ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​​​ ಅವರನ್ನು ಮಾರಿಕೋಣಕ್ಕೆ ಹೋಲಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಕನಕಪುರದ ಭ್ರಷ್ಟ ಬಂಡೆ. ಮಾರಿ ಹಬ್ಬಕ್ಕೆ ಬಲಿ ಕೊಡುವ ಮುಂಚೆ ಕೋಣಕ್ಕೆ ಹೇಗೆ ಎಣ್ಣೆ ಹಚ್ಚಿ ತಿಕ್ತಾರೋ ಹಾಗೆ ಈ ಕಾಂಗ್ರೆಸ್​ನವರು ಅವರನ್ನು ಬಲಿ ಕೊಡಲೆಂದೇ ಇಲ್ಲಿಗೆ ಕರೆ ತಂದಿದ್ದಾರೆ ಎಂದು ಹರಿಹಾಯ್ದರು.

ಶಿವಳ್ಳಿಯವರ ಪರವಾಗಿ ಕಣ್ಣೀರಿಟ್ಟು ನಾಟಕ ಮಾಡುತ್ತಾರೆ. ಇಲ್ಲಿಗೆ ಬಂದಿರುವ ಮಾರಿ ಕೋಣಗಳನ್ನು ಕಡಿದು ವಾಪಸ್ ಕಳಿಸಬೇಕಾಗಿದೆ ಎಂದು ಆಕ್ರೋಶ ವ್ತಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details