ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ: 16 ಎಕರೆ ಮಾವಿನ ತೋಟ ಬೆಂಕಿಗಾಹುತಿ - ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮ

ಆಕಸ್ಮಿಕವಾಗಿ ಬೆಂಕಿ ತಗುಲಿ 16 ಎಕರೆ ಮಾವಿನ ತೋಟ ಬೆಂಕಿಗಾಹುತಿಯಾಗಿರುವ ಘಟನೆ ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ನಡೆದಿದೆ.

fire-to-16-acre-mango-plantation
ಆಕಸ್ಮಿಕ ಬೆಂಕಿ: 16 ಎಕರೆ ಮಾವಿನ ತೋಟ ಬೆಂಕಿಗಾಹುತಿ

By

Published : Feb 6, 2021, 10:41 PM IST

ಧಾರವಾಡ:ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮಾವಿನ ತೋಟ ಬೆಂಕಿಗಾಹುತಿಯಾದ ಘಟನೆ ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ: 16 ಎಕರೆ ಮಾವಿನ ತೋಟ ಬೆಂಕಿಗಾಹುತಿ

ಹಟೇಲ್ ಸಾಬ ಹಸನಸಾಬ ಮಾಮಲೆದಿ ಎಂಬುವವರಿಗೆ ಸೇರಿದ 16 ಎಕರೆ ಮಾವಿನ ತೋಟಕ್ಕೆ ಶನಿವಾರ ಮಧ್ಯಾಹ್ನ ಬೆಂಕಿ ಬಿದ್ದು, ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೈತ ಇದೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ABOUT THE AUTHOR

...view details