ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಹಾಸ್ಟೆಲ್​​​​ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ - ವಿಡಿಯೋ - ಧಾರವಾಡ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Fatal assault on students of a hostel for petty reasons
ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

By

Published : Nov 28, 2019, 12:35 PM IST

ಧಾರವಾಡ:ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

ನವೆಂಬರ್​ 23ರ ರಾತ್ರಿ 8 ಗಂಟೆಗೆ ಗೌರಿಶಂಕರ ವಸತಿ ‌ನಿಲಯಕ್ಕೆ ಬಂದ 7 ಯುವಕರ ಗುಂಪೊಂದು, ಮಿಥುನ್​ ರಾಠೋಡ್​ ಹಾಗೂ ದನಕಪ್ಪ ನಾಯಕನ ಮೇಲೆ ಸಿಸಿಟಿವಿಯಲ್ಲಿ ಬ್ಯಾಟ್​ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಮಧ್ಯದಲ್ಲಿ ಬಂದ ಮಿಥುನ್​ ಸಂಬಂಧಿ ಪ್ರಕಾಶ ರಾಠೋಡ್​ ಮೇಲೆಯೂ ಎರಗಿ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ-ವಿಡಿಯೋ

ಗಾಯಗೊಂಡವರು ಉಪನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಹಲ್ಲೆ ಮಾಡಿ ಪರಾರಿಯಾದ ಯಲ್ಲಪ್ಪ, ನಾಗೇಶ, ಮಹಾಂತೇಶಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details