ಕರ್ನಾಟಕ

karnataka

By

Published : Apr 9, 2020, 2:23 PM IST

ETV Bharat / state

ಹುಬ್ಬಳ್ಳಿಯಲ್ಲಿ ಯುವಕರ ತಂಡದಿಂದ ಬಡವರಿಗೆ ತರಕಾರಿ ವಿತರಣೆ..

ನಗರ ವಿವಿಧ ಬಡಾವಣೆಗಳಲ್ಲಿ ಯುವಕರ ತಂಡವೊಂದು ಜನರಿಗೆ ತರಕಾರಿ ವಿತರಣೆ ಮಾಡಿತು.

Distribution of vegetable in Hubli by youth team
ಹುಬ್ಬಳ್ಳಿಯಲ್ಲಿ ಯುವಕರ ತಂಡದಿಂದ ಜನರಿಗೆ ತರಕಾರಿ ವಿತರಣೆ

ಹುಬ್ಬಳ್ಳಿ: ನಗರದಲ್ಲಿ ಅಮೃತ ಇಜಾರಿ ಮತ್ತು ಮಂಜುನಾಥ ಬೆಡಸೂರ್ ಗೆಳೆಯರ ಬಳಗದಿಂದ ಬಡ ಜನರಿಗೆ ತರಕಾರಿ ವಿತರಿಸಲಾಯಿತು. ವಿವಿಧ ಬಡಾವಣೆಗಳಿಗೆ ತೆರಳಿ 340 ಜನರಿಗೆ ₹1500 ರೂ. ಮೌಲ್ಯದ ತರಕಾರಿ ಕಿಟ್​ಗಳನ್ನು​ ವಿತರಿಸಲಾಯಿತು.

ಯುವಕರ ತಂಡದಿಂದ ಜನರಿಗೆ ತರಕಾರಿ ವಿತರಣೆ..

ಈ ಸಂದರ್ಭದಲ್ಲಿ ಶಿವು ಪಾಟೀಲ್, ಪ್ರವೀಣ ಪಟ್ಟಣಶೆಟ್ಟಿ, ಅನಿಲ ಬಡಿಗೇರ, ಪರಶಾರಾಮ ಅಂಬಿಗೇರ ಹಾಗೂ ಈಶ್ವರ ಸಾಂತಣ್ಣವರ ಹಾಗೂ ಭಾಪು ಹಿರೇಗೌಡರು ಇದ್ದರು.

ABOUT THE AUTHOR

...view details