ಧಾರವಾಡ: ಕೊರೊನಾ ಅಟ್ಟಹಾಸದ ಮಧ್ಯೆ ಧಾರವಾಡ ಮಂದಿಗೆ ಸಾಂಕ್ರಾಮಿಕ ರೋಗದ ಭಯ ಕಾಡುತ್ತಿದೆ. ಅಲ್ಲದೇ ಅಪಾಯಕ್ಕೆ ಆಹ್ವಾನ ಕೊಡುವ ಚರಂಡಿ ಹೋಲ್ಗಳು ಜನರನ್ನು ಭಯ ಬೀಳಿಸುತ್ತಿವೆ.
ಧಾರವಾಡ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಚರಂಡಿ ಹೋಲ್ - ಚರಂಡಿ ಹೋಲ್
ಧಾರವಾಡದ ಟೋಲ್ ನಾಕಾದ ರಸ್ತೆ ಬದಿ ಚರಂಡಿ ಹೋಲ್ಗಳ ಸಮಸ್ಯೆಯಿದ್ದು, ಸ್ಥಳೀಯರು ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯ ಪಡುವಂತಾಗಿದೆ.
ಧಾರವಾಡದ ಟೋಲ್ ನಾಕಾದ ರಸ್ತೆ ಬದಿಯ ಚರಂಡಿ ಹೋಲ್
ನಗರದ ಟೋಲ್ ನಾಕಾದ ರಸ್ತೆ ಬದಿ ಹೋಲ್ಗಳ ಸಮಸ್ಯೆಯಿದ್ದು, ಸ್ಥಳೀಯರು ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯಪಡುವಂತಾಗಿದೆ. ಅಷ್ಟೇ ಅಲ್ಲದೇ ಮಳೆಗಾಲದಲ್ಲಿ ಪ್ರತಿ ಬಾರಿಯೂ ಈ ವೃತ್ತ ನೀರಿಂದ ತುಂಬಲು ಈ ಹೋಲ್ಗಳೇ ಕಾರಣ. ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.