ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಬಿಜೆಪಿ ಯುವ ಮುಖಂಡನಿಂದ ನೆರವು

ಕೊರೊನಾ ಲಾಕ್​​ಡೌನ್​​ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಧಾರವಾಡದ ಕಲಾವಿದರಿಗೆ ಬಿಜೆಪಿ ಯುವ ಮುಖಂಡ ಮಂಜುನಾಥ್ ಹೆಬಸೂರು ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು.

By

Published : Apr 11, 2020, 10:23 AM IST

dharavada-artists-get-ration-from-bjp-youth-leader
ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಸಹಾಯಾಸ್ತ

ಹುಬ್ಬಳ್ಳಿ:ಲಾಕ್​​ಡೌನ್‌ನಿಂದಾಗಿ ತೊಂದರೆಗೆ ಸಿಲುಕಿದ ಕಲಾವಿದರಿಗೆ ಬಿಜೆಪಿ ಯುವ ಮುಖಂಡ ಮಂಜುನಾಥ್ ಹೆಬಸೂರು ಸಹಾಯಹಸ್ತ ಚಾಚಿದರು.

ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಸಹಾಯಹಸ್ತ
ಧಾರವಾಡ ರಂಗಭೂಮಿ ಕಲಾವಿದರು‌ ಸಮಸ್ಯೆಗಳ ಬಗ್ಗೆ ಈಟಿವಿ ಭಾರತ ಇತ್ತೀಚೆಗೆ ಸುದ್ದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಮಂಜುನಾಥ್ ಹಾಗೂ ಅವರ ಗೆಳೆಯರ ಬಳಗ ಕಲಾವಿದರಿಗೆ ರೇಷನ್, ತರಕಾರಿ ಸೇರಿದಂತೆ ‌ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದೆ. ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಮಂಜುನಾಥ್ ಕಾರ್ಯಕ್ಕೆ ಕಲಾವಿದರು ಕೃತಜ್ಞತೆ ಅರ್ಪಿಸಿದ್ದಾರೆ.

For All Latest Updates

ABOUT THE AUTHOR

...view details