ಕಾನೂನು ಬಾಹಿರ ಚಟುವಟಿಕೆ ನಡೆಸಿದ್ರೆ ಸುಮ್ಮನಿರಲ್ಲ: ಕ್ರಿಮಿನಲ್ಗಳಿಗೆ ಕೃಷ್ಣಕಾಂತ್ ಖಡಕ್ ಎಚ್ಚರಿಕೆ - P. Krishnakantha alerted to criminals
ಹು-ಧಾ ಅವಳಿ ಜಿಲ್ಲೆಯ ಕ್ರೈಂಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ರಾತ್ರಿ ವೇಳೆ ನಗರದ ಸೆಟ್ಲಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಕ್ರಿಮಿನಲ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಿ.ಕೃಷ್ಣಕಾಂತ
ಹುಬ್ಬಳ್ಳಿ:ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ನಾವು ಸುಮ್ಮನಿರಲ್ಲ ಎಂದು ನಗರದ ವಿವಿಧ ಕ್ರಿಮಿನಲ್ಗಳಿಗೆ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಎಚ್ಚರಿಸಿದ್ದಾರೆ.