ಕರ್ನಾಟಕ

karnataka

ETV Bharat / state

ಲಾಕ್​ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆ ಮಾಡಿದ ಆರೋಪ: ಲಾಠಿ ಬೀಸಿದ ಪೊಲೀಸರು - Alleged Prayer Between Lockdown at Dharwad

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸಿದ 12 ಜನರ ಮೇಲೆ ಎಫ್​ಐಆರ್‌ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

Dharwad
ಲಾಕ್​ಡೌನ್ ನಡುವೆ ಪ್ರಾರ್ಥನೆ ಮಾಡಿದ ಆರೋಪ: ಲಾಠಿ ಬೀಸಿದ ಪೊಲೀಸರು

By

Published : Apr 17, 2020, 6:08 PM IST

ಧಾರವಾಡ: ಕೊರೊನಾ ಲಾಕ್‌ಡೌನ್ ಹಿನ್ನೆಲೆ ಧಾರವಾಡ ಜಿಲ್ಲೆಯನ್ನು ರೆಡ್ ಝೋನ್‌ನಲ್ಲಿಟ್ಟು ಆದೇಶ ಹೊರಡಿಸಿದರೂ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸಿದ ಆರೋಪ ನಗರದಲ್ಲಿ ಕೇಳಿಬಂದಿದೆ.

ಲಾಕ್​ಡೌನ್ ನಡುವೆಯೂ ಪ್ರಾರ್ಥನೆ ಮಾಡಿದ ಆರೋಪ: ಲಾಠಿ ಬೀಸಿದ ಪೊಲೀಸರು

ಧಾರವಾಡದ ಕುಮಾರೇಶ್ವರ ನಗರ ಬಡಾವಣೆಯಲ್ಲಿ ಆಲ್ ಕಾಸೀಂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಪ್ರಾರ್ಥನೆ ಸಲ್ಲಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಪ್ರಾರ್ಥನೆ ಸಲ್ಲಿಸಿದ 12 ಜನರ ಮೇಲೆ ಎಫ್​ಐಆರ್‌ ದಾಖಲಿಸಲು ಉಪ ನಗರ ಠಾಣೆ ಪೊಲೀಸರು ನಿರ್ಧಾರ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details