ಕರ್ನಾಟಕ

karnataka

ETV Bharat / state

ಹಸುವಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕರ್ತವ್ಯ ನಿರತ ಮಹಿಳಾ‌ ಪೊಲೀಸ್ ಪೇದೆ

ತಮಗೆಂದು ತಿನ್ನಲು ತಂದ ಬಾಳೆ ಹಣ್ಣುಗಳನ್ನು ಹಸಿದ ಹಸುವಿಗೆ ನೀಡುವ ಮೂಲಕ ಮಹಿಳಾ ಪೊಲೀಸ್​​ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

By

Published : Apr 22, 2020, 3:10 PM IST

police humanity
ಮಹಿಳಾ‌ ಪೊಲೀಸ್ ಪೇದೆ

ಹುಬ್ಬಳ್ಳಿ: ಲಾಕ್​​ಡೌನ್​ನಿಂದ ಮೂಕ ಪ್ರಾಣಿಗಳು ಆಹಾರಕ್ಕಾಗಿ‌ ಪರದಾಡುವ ಸ್ಥಿತಿ ಬಂದಿದ್ದು, ಈ ಮೂಕ ಪ್ರಾಣಿಗಳ ಮೌನರೋಧನೆಗೆ ಮಹಿಳಾ‌ ಪೊಲೀಸ್ ಪೇದೆಯೊಬ್ಬರು ಮಿಡಿದಿದ್ದಾರೆ.

ಹಸಿದ ಹಸುವಿಗೆ ಬಾಳೆಹಣ್ಣು ನೀಡುವ ಮೂಲಕ ಮಹಿಳಾ ಪೊಲೀಸ್​​ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೇಶ್ವಾಪುರ ಸರ್ಕಲ್​ನಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ತಮಗೆಂದು ತಿನ್ನಲು ತಂದ ಬಾಳೆ ಹಣ್ಣುಗಳನ್ನು ಹಸಿದ ಹಸುವಿಗೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ಮಹಿಳಾ ಪೊಲೀಸ್ ಪೇದೆ ಜಿಲ್ಲೆಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಈ ಒಂದು ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ.

ABOUT THE AUTHOR

...view details