ಕರ್ನಾಟಕ

karnataka

ETV Bharat / state

ದಾವಣಗೆರೆ: ಬೀದಿ ಬದಿ ಕಸ ಹಾಕುವವರನ್ನು ತರಾಟೆಗೆ ತೆಗೆದುಕೊಂಡ ಯುವಕರು - ಈ ಟಿವಿ ಭಾರತ ಕನ್ನಡ

ಬೀದಿ ಬದಿ ಕಸ ಹಾಕಿದವರನ್ನು ಯುವಕರ ತಂಡವೊಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದ ರೇಣುಕಾ ಮಂದಿರದ ಬಾರ್ಲೈನ್ ರಸ್ತೆ ಬಳಿ ನಡೆದಿದೆ.

The youth took the street litterers to task
ದಾವಣಗೆರೆ: ಬೀದಿ ಬದಿ ಕಸ ಹಾಕುವವರನ್ನು ತರಾಟೆಗೆ ತೆಗೆದುಕೊಂಡ ಯುವಕರು

By

Published : Nov 12, 2022, 3:48 PM IST

ದಾವಣಗೆರೆ: ಬೀದಿ ಬದಿ ಕಸ ಹಾಕಿದವರನ್ನು ಯುವಕರ ತಂಡವೊಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದ ರೇಣುಕಾ ಮಂದಿರದ ಬಾರ್ಲೈನ್ ರಸ್ತೆ ಬಳಿ ನಡೆದಿದೆ.

ದಾವಣಗೆರೆ: ಬೀದಿ ಬದಿ ಕಸ ಹಾಕುವವರನ್ನು ತರಾಟೆಗೆ ತೆಗೆದುಕೊಂಡ ಯುವಕರು

ಕಸ ಹಾಕುವವರನ್ನು ಗಮನಿಸಿದ ಶ್ರೀಕಾಂತ್ ಎಂಬವರು ಕ್ಲಾಸ್ ತೆಗೆದುಕೊಂಡಿದ್ದು, ಕಸ ಮರಳಿ ಬಕೆಟ್​ಗೆ ತುಂಬುವಂತೆ ಮಾಡಿದ್ದಾರೆ. ಸ್ಮಾರ್ಟ್​ ಸಿಟಿಯನ್ನು ಕಸದ ಸಿಟಿಯಾಗಿ ಮಾಡ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಕಾಂತ್ ಜೊತೆ ನಗರದ ಯುವಕರು ಸೇರಿಕೊಂಡು ಬೆಳಗಿನ ವೇಳೆ ಸಂಚರಿಸಿ ಕಸ ಹಾಕುತ್ತಿದ್ದವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ದಾವಣಗೆರೆ: ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಸಾವು, ವೈದ್ಯರ ವಿರುದ್ಧ ಕುಟಂಬಸ್ಥರ ಪ್ರತಿಭಟನೆ

ABOUT THE AUTHOR

...view details