ಕರ್ನಾಟಕ

karnataka

ETV Bharat / state

ಕುರಿ ಹಿಂಡಿನ ಮೇಲೆ ಚಿರತೆ ದಾಳಿ: 9 ಕುರಿಗಳು ಸಾವು - undefined

ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ ಚಿರತೆವೊಂದು 9 ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕುರಿಗಳನ್ನು ಕೊಂದ ಚಿರತೆ

By

Published : Jul 4, 2019, 9:11 PM IST

ದಾವಣಗೆರೆ:ಚಿರತೆ ಹಾಗೂ ಅದರ ಮರಿಗಳು ಏಕಾಏಕಿಯಾಗಿ ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಒಂಬತ್ತು ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಹೊಳೆಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಸಾಯಿಸಿದೆ ಎಂದು ತಿಳಿದು ಬಂದಿದೆ.

ಕುರಿಗಳನ್ನು ಕೊಂದ ಚಿರತೆ

ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ‌ ನಡೆಸುತ್ತಿದ್ದು, ಇಲ್ಲೊಯವರೆಗೆ ಅದರಲ್ಲಿ ಯಶಸ್ವಿಯಾಗಿಲ್ಲ.

For All Latest Updates

TAGGED:

ABOUT THE AUTHOR

...view details