ಕರ್ನಾಟಕ

karnataka

ETV Bharat / state

ಜಗಳೂರಲ್ಲಿ ಕರಡಿ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - undefined

ಹಲವು ದಿನಗಳಿಂದ ಕರಡಿ ಭಯದಿಂದ ಇದ್ದ ತಾಲೂಕಿನ ಗಡಿಮಾಕುಂಟೆ ಜನ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಸೆರೆಯಾದ ಕರಡಿ

By

Published : May 11, 2019, 8:15 PM IST

ದಾವಣಗೆರೆ: ನೀರು ಕುಡಿಯಲು ಬಂದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ನೀರು ಅರಸಿ ಬಂದಿದ್ದ ಕರಡಿಯನ್ನು ಸೆರೆ ಹಿಡಿಯಲಾಗಿದೆ.

ಹಲವು ದಿನದಿಂದ ಇದೇ ಕರಡಿ ಜನರಿಗೆ ಉಪಟಳ ನೀಡುತ್ತಿತ್ತು. ಕರಡಿ ಭಯದಲ್ಲಿ ಇದ್ದ ಗ್ರಾಮಸ್ಥರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details