ಹುಬ್ಬಳ್ಳಿ:ಕೊರೊನಾ ವಿರುದ್ಧದ ಹೋರಾಟ ಹಾಗೂ ಪರಿಹಾರ ಕಾರ್ಯಕ್ಕಾಗಿ ನಗರದ ಖ್ಯಾತ ವೈದ್ಯ ಡಾ.ವಿ ಜಿ ನಾಡಗೌಡ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದಾರೆ.
ಖ್ಯಾತ ವೈದ್ಯ ಡಾ. ವಿ ಜಿ ನಾಡಗೌಡರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ ರೂ. ನೆರವು.. - Donation of CM Relief Fund
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಜತೆಗೆ ತೆರಳಿ ತಹಶೀಲ್ದಾರ್ ಮೂಲಕ 1,11,111 ರೂ. ಗಳ ಚೆಕ್ನ ಹಸ್ತಾಂತರಿಸಿದರು.
![ಖ್ಯಾತ ವೈದ್ಯ ಡಾ. ವಿ ಜಿ ನಾಡಗೌಡರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ ರೂ. ನೆರವು.. Donation of CM Relief Fund from Hubli Doctor](https://etvbharatimages.akamaized.net/etvbharat/prod-images/768-512-6631668-118-6631668-1585815490628.jpg)
ಹುಬ್ಬಳ್ಳಿಯ ವೈದ್ಯನಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಜತೆಗೆ ತೆರಳಿ ತಹಶೀಲ್ದಾರ್ ಮೂಲಕ 1,11,111 ರೂ. ಗಳ ಚೆಕ್ನ ಹಸ್ತಾಂತರಿಸಿದರು. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಶೀಲ್ದಾರ್ಗಳಾದ ಶಶಿಧರ ಮಾಡ್ಯಾಳ ಹಾಗೂ ಪ್ರಕಾಶ ನಾಶಿ ಈ ಸಂದರ್ಭದಲ್ಲಿ ಹಾಜರಿದ್ದರು.