ಕರ್ನಾಟಕ

karnataka

ETV Bharat / state

ಸಿಲಿಂಡರ್ ಸ್ಫೋಟ: ಮೂವರು ಪ್ರಾಣಾಪಾಯದಿಂದ ಪಾರು! - cylinder blasted latest news

ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾದ ಘಟನೆ ಭಾರತ್ ಕಾಲೋನಿಯಲ್ಲಿ ನಡೆದಿದೆ.

Cylinder explosion: 3 are safe!
ಸಿಲಿಂಡರ್ ಸ್ಫೋಟ: ಮೂವರು ಪ್ರಾಣಾಪಾಯದಿಂದ ಪಾರು!

By

Published : Dec 22, 2019, 10:10 PM IST

ದಾವಣಗೆರೆ:ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ಭಾರತ್ ಕಾಲೋನಿಯಲ್ಲಿ ನಡೆದಿದೆ.

ಸಿಲಿಂಡರ್ ಸ್ಫೋಟ: ಮೂವರು ಪ್ರಾಣಾಪಾಯದಿಂದ ಪಾರು!

ಮೊಹಮದ್ ರಫಿಕ್, ಫಕ್ರುದ್ದೀನ್, ಬಾಲಕಿ ಸಾಹೀರಾ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಹಮದ್ ರಫಿಕ್ ಮನೆಯಲ್ಲಿ ಅನ್ನ ಮಾಡಲು ಸಿಲಿಂಡರ್ ಆನ್ ಮಾಡಲು ಮಂದಾದರು. ಈ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ ಮೂವರಿಗೆ ಗಾಯಗಳಾಗಿವೆ. ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details