ದಾವಣಗೆರೆ: ಪಿಡಿಒ ಮೇಲೆ ಕಿಡಿಗೇಡಿ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಸಮೀಪದ ಕರೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ಪಿಡಿಒ ಮೇಲೆ ಹಲ್ಲೆ: ಯುವಕ ಅರೆಸ್ಟ್ - ಪಿಡಿಒ ಮೇಲೆ ಹಲ್ಲೆ
ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ದಾವಣಗೆರೆಯ ಕರೆಕಟ್ಟೆ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಕಿಡಿಗೇಡಿ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.
![ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ಪಿಡಿಒ ಮೇಲೆ ಹಲ್ಲೆ: ಯುವಕ ಅರೆಸ್ಟ್ Assault on PDO: accuse arrested](https://etvbharatimages.akamaized.net/etvbharat/prod-images/768-512-7102133-576-7102133-1588855949840.jpg)
ಪಿಡಿಒ ರಂಗಸ್ವಾಮಿ ಹಲ್ಲೆಗೊಳಗಾದವರು
ಸದ್ಯ ಆರೋಪಿಯನ್ನು ಸಂತೆಬೆನ್ನೂರು ಪಿಎಸ್ಐ ಶಿವರುದ್ರಪ್ಪ ಬಂಧಿಸಿದ್ದಾರೆ.