ಕರ್ನಾಟಕ

karnataka

ಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿದು ಕಾರ್ಮಿಕ ಸಾವು: ಇಬ್ಬರಿಗೆ ಗಾಯ

By

Published : Nov 13, 2019, 6:14 PM IST

ಕುಡುಪು ದೇವಸ್ಥಾನದ ಬಳಿಯ ಖಾಸಗಿ ಕಾಲೇಜಿನ ಆವರಣದ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿದು ಕಾರ್ಮಿಕ ಸಾವಿಗೀಡಾಗಿದ್ದಾನೆ.

ಗೊಡೆ ನಿರ್ಮಾಣದ ವೇಳೆ ಗುಡ್ಡ ಕುಸಿದು ಕಾರ್ಮಿಕ ಸಾವು

ಮಂಗಳೂರು:ಗೋಡೆ ನಿರ್ಮಾಣ ಮಾಡುತ್ತಿರುವಾಗ ಗುಡ್ಡ ಕುಸಿದು ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಕುಡುಪುವಿನಲ್ಲಿ ನಡೆದಿದೆ.

ಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿದು ಕಾರ್ಮಿಕ ಸಾವು

ಮಂಗಳೂರಿನ ಮೂಡುಶೆಡ್ಡೆಯ ಶ್ಯಾಮ್ (47) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡುಪು ದೇವಸ್ಥಾನದ ಬಳಿಯ ಖಾಸಗಿ ಕಾಲೇಜಿನ ಆವರಣದ ಗೋಡೆ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಈ ಸಂಬಂಧ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details