ಸುಳ್ಯ:ಕೊರೊನಾ ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಎಂಡೋ ಪೀಡಿತ ಕುಂಟುಂಬಗಳಿಗೆ ಸುಳ್ಯ ಶಾಸಕ ಎಸ್. ಅಂಗಾರ ಆಹಾರ ಕಿಟ್ ವಿತರಣೆ ಮಾಡಿದರು.
ಎಂಡೋ ಪೀಡಿತರಿಗೆ ನೆರವಾದ ಶಾಸಕ ಅಂಗಾರ... ಸ್ವಂತ ಖರ್ಚಿನಲ್ಲಿ 400 ಕಿಟ್ ವಿತರಣೆ - latest news of angara
ಶಾಸಕ ಅಂಗಾರರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು.
![ಎಂಡೋ ಪೀಡಿತರಿಗೆ ನೆರವಾದ ಶಾಸಕ ಅಂಗಾರ... ಸ್ವಂತ ಖರ್ಚಿನಲ್ಲಿ 400 ಕಿಟ್ ವಿತರಣೆ sulya MLA provide food kit](https://etvbharatimages.akamaized.net/etvbharat/prod-images/768-512-7614783-967-7614783-1592136558737.jpg)
ಎಂಡೋ ಪೀಡಿತರಿಗೆ ನೆರವಾದ ಅಂಗಾರ
ಶಾಸಕ ಅಂಗಾರರು ತಮ್ಮ ಸ್ವಂತ ಖರ್ಚಿನಿಂದ ಸುಮಾರು 400 ಕಿಟ್ಗಳನ್ನು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿರುವ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ವಿತರಣೆ ಮಾಡಿದರು.
ಶಾಸಕರು ಕೊಯಿಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಎಂಡೋ ಪೀಡಿತರ ಪೋಷಕರಿಗೆ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜಕೀಯ ಪ್ರಮುಖರು ಉಪಸ್ಧಿತರಿದ್ದರು.