ಕರ್ನಾಟಕ

karnataka

ಬಡವರಿಗೆ ಅಹಾರಧಾನ್ಯ ವಿತರಿಸಿದ ಮಾಜಿ ಸಚಿವ ರಮಾನಾಥ ರೈ

ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಬಡವರು ಹಾಗೂ ನಿರ್ಗತಿಕರಿಗೆ ಆಹಾರಧಾನ್ಯ ವಿತರಿಸಿದರು.

By

Published : Apr 10, 2020, 9:54 AM IST

Published : Apr 10, 2020, 9:54 AM IST

Updated : Apr 10, 2020, 10:40 AM IST

ಬಡವರಿಗೆ ಅಹಾರಧಾನ್ಯ ವಿತರಣೆ ಮಾಡಿದ ರಮಾನಾಥ ರೈ
ಬಡವರಿಗೆ ಅಹಾರಧಾನ್ಯ ವಿತರಣೆ ಮಾಡಿದ ರಮಾನಾಥ ರೈ

ಬಂಟ್ವಾಳ (ದ.ಕ.):ಮಾಜಿ ಸಚಿವ ಬಿ.ರಮಾನಾಥ ರೈ ಜನರಿಗೆ ಆಹಾರಧಾನ್ಯ ವಿತರಣೆ ಮಾಡಿದರು.

ಕ್ಷೇತ್ರದ ನಾನಾ ಕಡೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ತೆರಳಿ ಬಡವರಿಗೆ ಅಕ್ಕಿ ಸಹಿತ ದಿನಸಿ ಸಾಮಗ್ರಿಗಳನ್ನು ಅವರು ನೀಡಿದರು.

ಮಾಜಿ ಸಚಿವ ರಮಾನಾಥ ರೈ

ಜಿ.ಪಂ. ಸದಸ್ಯ ಪದ್ಮಶೇಖರ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಜತೆಗಿದ್ದರು.

Last Updated : Apr 10, 2020, 10:40 AM IST

ABOUT THE AUTHOR

...view details