ಬಂಟ್ವಾಳ (ದ.ಕ.):ಮಾಜಿ ಸಚಿವ ಬಿ.ರಮಾನಾಥ ರೈ ಜನರಿಗೆ ಆಹಾರಧಾನ್ಯ ವಿತರಣೆ ಮಾಡಿದರು.
ಬಡವರಿಗೆ ಅಹಾರಧಾನ್ಯ ವಿತರಿಸಿದ ಮಾಜಿ ಸಚಿವ ರಮಾನಾಥ ರೈ
ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಬಡವರು ಹಾಗೂ ನಿರ್ಗತಿಕರಿಗೆ ಆಹಾರಧಾನ್ಯ ವಿತರಿಸಿದರು.
Published : Apr 10, 2020, 9:54 AM IST
Published : Apr 10, 2020, 9:54 AM IST
|Updated : Apr 10, 2020, 10:40 AM IST
ಬಡವರಿಗೆ ಅಹಾರಧಾನ್ಯ ವಿತರಣೆ ಮಾಡಿದ ರಮಾನಾಥ ರೈ
ಕ್ಷೇತ್ರದ ನಾನಾ ಕಡೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ತೆರಳಿ ಬಡವರಿಗೆ ಅಕ್ಕಿ ಸಹಿತ ದಿನಸಿ ಸಾಮಗ್ರಿಗಳನ್ನು ಅವರು ನೀಡಿದರು.
ಜಿ.ಪಂ. ಸದಸ್ಯ ಪದ್ಮಶೇಖರ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಜತೆಗಿದ್ದರು.
Last Updated : Apr 10, 2020, 10:40 AM IST