ಕರ್ನಾಟಕ

karnataka

ETV Bharat / state

ರಾಜ್ಯಪಾಲರಿಂದ ಮಂಗಳೂರು ವಿವಿ ಸಿಂಡಿಕೇಟ್​ಗೆ ಇಬ್ಬರು ಸದಸ್ಯರ ನಾಮ ನಿರ್ದೇಶನ - ಮಂಗಳೂರು ವಿವಿ ಸಿಂಡಿಕೇಟ್​

ಉಡುಪಿ ಜಿಲ್ಲೆಯ ಇಂದ್ರಾಳಿಯ ಪ್ರೊ. ಕರುಣಾಕರ್ ಎ. ಕೋಟೆಗಾರ್ ಹಾಗೂ ಮಂಗಳೂರಿನ ಮಣ್ಣಗುಡ್ಡ, ಗಾಂಧಿನಗರದ ರವಿಚಂದ್ರ ಪಿ‌.ಎಂ. ಎಂಬುವರನ್ನು ಆಯ್ಕೆ ಮಾಡಲಾಗಿದೆ.

Mangalore
ಮಂಗಳೂರು ವಿವಿ ಸಿಂಡಿಕೇಟ್​ಗೆ ಸದಸ್ಯರ ನಾಮ ನಿರ್ದೇಶನ

By

Published : Jul 7, 2020, 10:32 PM IST

ಮಂಗಳೂರು: ವಿಶ್ವವಿದ್ಯಾನಿಲಯದ ಸಿಂಡಿಕೇಟ್​ಗೆ ಇಬ್ಬರು ಸದಸ್ಯರನ್ನು ರಾಜ್ಯಪಾಲರು ಮೂರು ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಇಂದ್ರಾಳಿಯ ಪ್ರೊ. ಕರುಣಾಕರ್ ಎ. ಕೋಟೆಗಾರ್ ಹಾಗೂ ಮಂಗಳೂರಿನ ಮಣ್ಣಗುಡ್ಡದ ಗಾಂಧಿನಗರದ ರವಿಚಂದ್ರ ಪಿ‌.ಎಂ. ಎಂಬುವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರೊ. ಕರುಣಾಕರ್ ಎ.ಕೋಟೆಗಾರ್ ಮಣಿಪಾಲ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು, ರವಿಚಂದ್ರ ಪಿ‌.ಎಂ. ವಕೀಲರಾಗಿದ್ದಾರೆ. ಈ ಇಬ್ಬರನ್ನೂ ರಾಜ್ಯಪಾಲರು ಮೂರು ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿದ್ದಾರೆ.

ABOUT THE AUTHOR

...view details