ಕರ್ನಾಟಕ

karnataka

ETV Bharat / state

ಮಂಗಳೂರು: ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥ! - ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Many people are sick, many people are sick of eating fish food, Many people are sick in Mangalore, Mangalore news, ಮೀನು ತಿಂದು ಹಲವರು ಅಸ್ವಸ್ಥ, ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥ, ಮಂಗಳೂರು ಸುದ್ದಿ,
ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥ

By

Published : Jan 20, 2022, 12:28 PM IST

ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥರಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಈ ಘಟನೆ ನಡೆದಿದೆ. ಮಂಗಳೂರಿನ ಗಂಜಿಮಠ, ಕುಪ್ಪೆಪದವು, ಕುಳವೂರು, ಮುತ್ತೂರು ಪರಿಸರದಲ್ಲಿ ಈ ಘಟನೆ ನಡೆದಿದೆ.

ಮರುವಾಯಿ ಮೀನು ತಿಂದು ಹಲವರು ಅಸ್ವಸ್ಥ

ಸ್ಥಳೀಯ ಮೀನು ಮಾರಾಟಗಾರನಿಂದ ಪಡೆದ ಮರುವಾಯಿ ಮೀನನ್ನು ಮನೆಯಲ್ಲಿ ಪದಾರ್ಥ ಮಾಡಿ ತಿಂದವರು ಅಸ್ವಸ್ಥರಾದ್ದಾರೆ. ಈ ಪದಾರ್ಥ ತಿಂದ ಕೆಲವೇ ಹೊತ್ತಿನಲ್ಲಿ ಕೆಲವರಿಗೆ ತಲೆ ಸುತ್ತು ಬರಲು ಆರಂಭಿಸಿದ್ದು, ಎದ್ದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ಬಂದಿತ್ತು. ಕೆಲವರ ಕಣ್ಣು ಮಂಜಾಗಿ ಕಣ್ಣು ತೆರೆಯಲು ಅಸಾಧ್ಯವಾಗಿತ್ತು. ಇನ್ನೂ ಕೆಲವರಿಗೆ ಹೊಟ್ಟೆನೋವು ‌ಕಾಣಿಸಿಕೊಂಡಿತ್ತು.

ಓದಿ:ICC Test Rankings: ಆಸ್ಟ್ರೇಲಿಯಾ ಫಸ್ಟ್.. ಮೂರನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ಅಸ್ವಸ್ಥರಾದ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೀನು ಕೆಡದಂತೆ ಬಳಸುವ ರಾಸಾಯನಿಕದಿಂದ ಈ ಅಸ್ವಸ್ಥತೆ ಉಂಟಾಗಿರಬಹುದೆಂದು ಹೇಳಲಾಗಿದೆ.

ABOUT THE AUTHOR

...view details