ಕರ್ನಾಟಕ

karnataka

By

Published : Feb 21, 2022, 3:43 PM IST

ETV Bharat / state

ಹಿಜಾಬ್​​​​,ಶಿವಮೊಗ್ಗ ಹತ್ಯೆ ಪ್ರಕರಣ : ಮಂಗಳೂರಿನಲ್ಲಿ ಪೊಲೀಸ್​​ ಪಥಸಂಚಲನ

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಅವರ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಹಂಪನಕಟ್ಟೆ,ಕೆಎಸ್‌ರಾವ್ ರಸ್ತೆ,ಎಂ‌ಜಿ ರೋಡ್, ಬಳ್ಳಾಲ್ ಭಾಗ್ ಸೇರಿದಂತೆ ವಿವಿಧೆಡೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು..

Police March past in Mangalore
ಮಂಗಳೂರಿನಲ್ಲಿ ಪೊಲೀಸ್​​ ಪಥಸಂಚಲನ

ಮಂಗಳೂರು :ಹಿಜಾಬ್ ವಿವಾದ ಮತ್ತು ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.

ಮಂಗಳೂರಿನಲ್ಲಿ ಪೊಲೀಸ್​​ ಪಥಸಂಚಲನ

ಈ ಎರಡು ವಿಚಾರಗಳ ಕುರಿತಂತೆ ಖಾಕಿ ನಗರದಲ್ಲಿ ಕಟ್ಟೆಚ್ಚರ ವಹಿಸಿದೆ. ಇದರ ಭಾಗವಾಗಿ ಇಂದು ನಗರದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಅವರ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಹಂಪನಕಟ್ಟೆ,ಕೆಎಸ್‌ರಾವ್ ರಸ್ತೆ,ಎಂ‌ಜಿ ರೋಡ್, ಬಳ್ಳಾಲ್ ಭಾಗ್ ಸೇರಿದಂತೆ ವಿವಿಧೆಡೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

ಇದನ್ನೂ ಓದಿ: ಹಿಜಾಬ್ ಪ್ರಕರಣದ ವಿಚಾರಣೆ ಆರಂಭಿಸಿದ ಹೈಕೋರ್ಟ್ : ಸರ್ಕಾರದ ಪರ ಎಜಿ ವಾದ ಮಂಡನೆ

ABOUT THE AUTHOR

...view details