ಕರ್ನಾಟಕ

karnataka

ETV Bharat / state

ಅಮಿತ್‌ ಶಾ ಬಂದ್ರೆ ಉಪವಾಸ ಹೇಳಿಕೆ: ಡಿಸೋಜಾಗೆ ಸಚಿವ ಪೂಜಾರಿ ಟಾಂಗ್ - Kota Srinivasa Poojary Reaction

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕ ಐವಾನ್​ ಡಿಸೋಜಾಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

Kota Srinivasa Poojary
ಕೋಟಾ ಶ್ರೀನಿವಾಸ ಪೂಜಾರಿ

By

Published : Jan 8, 2020, 9:24 PM IST

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕ ಐವಾನ್​ ಡಿಸೋಜಾಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಎಂಬ ಮಾತಿದೆ. ಗೃಹ ಸಚಿವ ಅಮಿತ್​ ಶಾ ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಮನವರಿಕೆ ಮಾಡಲು ಗೃಹಸಚಿವರೇ ಬರುತ್ತಿದ್ದಾರೆ.ಗೃಹಸಚಿವರು ಮನೆ ಬಾಗಿಲಿಗೆ ಬರುವಾಗ ಐವಾನ್ ಡಿಸೋಜ ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದರು.

ABOUT THE AUTHOR

...view details