ಕರ್ನಾಟಕ

karnataka

ಶ್ರೀಕ್ಷೇತ್ರ ಕಟೀಲಿಗೆ ಹೆಚ್‌ ಡಿ ರೇವಣ್ಣ.. ಪತ್ರಕರ್ತನಿಗೆ ದಬಾಯಿಸಿ,ವಿಡಿಯೋ ಡಿಲೀಟ್ ಮಾಡಿಸಿದ ಸಚಿವರು!

By

Published : Jul 14, 2019, 7:24 PM IST

Updated : Jul 14, 2019, 7:57 PM IST

ದೋಸ್ತಿ ಸರ್ಕಾರದ ಉಳಿವಿಗಾಗಿ ಸಚಿವ ಹೆಚ್‌ ಡಿ ರೇವಣ್ಣ ಮತ್ತೆ ದೇವರ ಮೊರೆ ಹೋಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಚಿವ ಎಚ್‌.ಡಿ ರೇವಣ್ಣ

ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಚಿವ ಹೆಚ್‌ ಡಿ ರೇವಣ್ಣ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಚಿವ ಹೆಚ್‌.ಡಿ ರೇವಣ್ಣ..

ದೋಸ್ತಿ ಸರ್ಕಾರದ ಉಳಿವಿಗಾಗಿ ಸಚಿವ ರೇವಣ್ಣ ಮತ್ತೆ ದೇವರ ಮೊರೆ ಹೋಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಫೋಟೊ, ವಿಡಿಯೋ ತೆಗೆದ ಪತ್ರಕರ್ತರಿಗೆ ದಬಾಯಿಸಿದ ರೇವಣ್ಣ, ಪೊಲೀಸರಿಂದ ವಿಡಿಯೋ ಡಿಲೀಟ್ ಮಾಡಿಸಿದ ಪ್ರಸಂಗ ನಡೆಯಿತು. ಇಂದು ಟೆಂಪಲ್ ರನ್ ನಲ್ಲಿರುವ ರೇವಣ್ಣ, ಕಟೀಲಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.

Last Updated : Jul 14, 2019, 7:57 PM IST

ABOUT THE AUTHOR

...view details