ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಬೆದರಿಕೆ: ವಿಡಿಯೋ ವೈರಲ್ - ಮಾಜಿ ಸಚಿವ ಯು.ಟಿ ಖಾದರ್ಗೆ ಜೀವಬೆದರಿಕೆ
ಮಂಗಳೂರಿನಲ್ಲಿ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಬೆದರಿಕೆಯೊಡ್ಡಿದ ಘೋಷಣೆ ಕೇಳಿ ಬಂದಿದೆ.
![ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಬೆದರಿಕೆ: ವಿಡಿಯೋ ವೈರಲ್ Former minister UT Khader threatens](https://etvbharatimages.akamaized.net/etvbharat/prod-images/768-512-5869857-thumbnail-3x2-net.jpg)
ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಜೀವಬೆದರಿಕೆ
ಮಂಗಳೂರು: ನಿನ್ನೆ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಗೆ ಬೆದರಿಕೆಯೊಡ್ಡಿದ ಘೋಷಣೆ ಕೇಳಿ ಬಂದಿದೆ.
ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಬೆದರಿಕೆ : ವಿಡಿಯೋ