ಕರ್ನಾಟಕ

karnataka

ETV Bharat / state

ಮಂಗಳೂರು: ಮೀನಿನ ಬಲೆಯ ರಾಶಿಗೆ ಬೆಂಕಿ, ಲಕ್ಷಾಂತರ ನಷ್ಟ

ಮಂಗಳೂರು ಮೀನುಗಾರಿಕಾ ಬಂದರ್‌ನಲ್ಲಿ ಶನಿವಾರ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿದೆ.

By

Published : Nov 13, 2022, 10:56 AM IST

Updated : Nov 13, 2022, 2:51 PM IST

Fire caused huge loss to the fish stock of Mangalore port
ಮಂಗಳೂರು ಬಂದರಿನ ಮೀನಿನ ಬಲೆರಾಶಿಗೆ ಬೆಂಕಿ ಅಪಾರ ನಷ್ಟ

ಮಂಗಳೂರು:ನಗರದ ಮೀನುಗಾರಿಕಾ ಬಂದರ್‌ನಲ್ಲಿ ಶನಿವಾರ ಮಧ್ಯರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಬಲೆಗಳು ಸುಟ್ಟು ಕರಕಲಾಗಿವೆ. ಬೋಟ್‌ನಲ್ಲಿ ಬಲೆಗಳನ್ನು ಒಂದೆಡೆ ರಾಶಿ ಹಾಕಲಾಗಿತ್ತು. ರಾತ್ರಿ 12.30 ರ ಹೊತ್ತಿಗೆ ಅನಾಹುತ ಘಟಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಬಂದರ್‌ನಲ್ಲಿ ಮೀನಿನಬಲೆ ರಾಶಿ ಬೆಂಕಿಗಾಹುತಿ

ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಸಮೀಪದಲ್ಲಿದ್ದ ಬೋಟ್‌ಗಳಿಗೆ ಯಾವುದೇ ಹಾನಿಯಾಗಿಲ್ಲ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂಓದಿ:ಕಲ್ಯಾಣ ಮಂಟಪಗಳಲ್ಲಿ ಕ್ಯಾಮರಾ ಕಳ್ಳತನ; ಪದವಿ ವಿದ್ಯಾರ್ಥಿಯ ಬಂಧನ

Last Updated : Nov 13, 2022, 2:51 PM IST

ABOUT THE AUTHOR

...view details