ಕರ್ನಾಟಕ

karnataka

ETV Bharat / state

ಸರಿಯಾಗಿ ಆಗದ ರಸ್ತೆ ಕಾಮಗಾರಿ : ಚುನಾವಣೆ ಬಹಿಷ್ಕಾರಕ್ಕೆ ಚಿಂತನಾ ಸಭೆ - undefined

ಚುನಾವಣಾ ಬಹಿಷ್ಕಾರ ಸಭೆ. ರಸ್ತೆ ಕಾಮಗಾರಿಯಾಗಿಲ್ಲ ಎಂಬ ಆರೋಪ. ಸಭೆಗೆ ಸಾಥ್​ ನೀಡಿದ ನೂರಾರು ಗ್ರಾಮಸ್ಥರು.

ಚುನಾವಣಾ ಬಹಿಷ್ಕಾರ ಸಭೆ

By

Published : Mar 25, 2019, 12:21 PM IST

ಮಂಗಳೂರು :ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮಸ್ಥರು ಇಂದು ಚುನಾವಣಾ ಬಹಿಷ್ಕಾರ ಸಭೆ ನಡೆಸಿದರು.

ಚುನಾವಣಾ ಬಹಿಷ್ಕಾರ ಸಭೆ

ಸರಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಜ-ಬಲಯೂರು ರಸ್ತೆ ಕಾಮಗಾರಿಯಾಗಿಲ್ಲ ಎಂಬ ಕಾರಣಕ್ಕೆ ಚುನಾವಣಾ ಬಹಿಷ್ಕಾರ ಸಭೆ ನಡೆಸಲಾಯಿತು. ಗ್ರಾಮದ ನೂರಾರು ಜನರು ಮತದಾನ ಬಹಿಷ್ಕಾರ ಸಭೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು.

For All Latest Updates

TAGGED:

ABOUT THE AUTHOR

...view details