ಕರ್ನಾಟಕ

karnataka

ETV Bharat / state

ಬ್ಯಾಂಕ್​ ಎದುರು ಪಾರ್ಕ್​ ಮಾಡಿದ್ದ ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ - ಮಂಗಳೂರಿನಲ್ಲಿ ಕಳ್ಳತನ

ಮಂಗಳೂರಿನ ಬ್ಯಾಂಕ್​ ಎದುರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ₹ 15 ಲಕ್ಷ ದೋಚಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

15 lakh theft mangalore
ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ

By

Published : Dec 13, 2019, 2:58 PM IST

ಮಂಗಳೂರು:ಇಲ್ಲಿನ ಚಿಲಿಂಬಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ₹15 ಲಕ್ಷ ದೋಚಿದ್ದಾರೆ.

ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ

ಬ್ಯಾಂಕ್​ ಎದುರು ಕಾರ್​ ನಿಲ್ಲಿಸಿ ಒಳಗೆ ಹೋದ ವೇಳೆ ಬೈಕ್​ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ವ್ಯವಹಾರ ಮುಗಿಸಿ ಹೊರಬಂದಾಗ ಕಾರಿನಲ್ಲಿದ್ದ ಹಣ ಕಳ್ಳತನವಾಗಿರುವುದು ತಿಳಿದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details