ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡ ಶಾಸಕ ಟಿ.ರಘುಮೂರ್ತಿ - MLA T. Raghumurthy, awareness campaign

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗ್ರಾಮಗಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ನಿರಾಶ್ರಿತರಿಗೆ ಹಾಲು, ಹಣ್ಣು, ಆಹಾರ, ದವಸ ಧಾನ್ಯ ವಿತರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

MLA T. Raghumurthy,  awareness campaign on Corona
ಕೊರೊನಾ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡ ಶಾಸಕ ಟಿ.ರಘುಮೂರ್ತಿ

By

Published : Apr 4, 2020, 4:41 PM IST

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗ್ರಾಮಗಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಕೊರೊನಾ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡ ಶಾಸಕ ಟಿ.ರಘುಮೂರ್ತಿ

ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆಗಳಿಗೆ ತೆರಳಿದ ಶಾಸಕರು, ಜನರಿಗೆ ಹಾಲು, ಹಣ್ಣು, ಆಹಾರ, ದವಸ ಧಾನ್ಯ ವಿತರಿಸಿ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.

ಅಲ್ಲದೇ ಆರೋಗ್ಯ ತಪಾಸಣೆ ಮಾಡಲು ಬರುವ ಸಮಯದಲ್ಲಿ ವೈದ್ಯರಿಗೆ ಸ್ಪಂದಿಸಿ ಎಂದು ಅವರು ಸಲಹೆ ನೀಡಿದರು.

ABOUT THE AUTHOR

...view details