ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಕೆಎಸ್​ಆರ್​ಪಿ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿ ಬಂಧನ - ಚಿತ್ರದುರ್ಗದ ಕೆಎಸ್​ಆರ್​ಪಿ ಪರೀಕ್ಷೆಯಲ್ಲಿ ವಂಚನೆ

ಜಿಲ್ಲಾ ಪೊಲೀಸ್​‌ ವರಿಷ್ಠಾಧಿಕಾರಿ ಜಿ.ರಾಧಿಕಾ ನೇತೃತ್ವದಲ್ಲಿ ಬಂಧಿತನ ವಿಚಾರಣೆ ನಡೆಯುತ್ತಿದೆ..

KSRP Fake Candidate Arrested in chitradurga
ನಕಲಿ ಅಭ್ಯರ್ಥಿ ಬಂಧಿಸಿದ ಪೊಲೀಸರು

By

Published : Nov 23, 2020, 4:58 PM IST

ಚಿತ್ರದುರ್ಗ : ನಿನ್ನೆ ನಡೆದ ಕೆಎಸ್​ಆರ್​ಪಿ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯ ಬದಲು ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋರಿಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ಮೂಲದ ಸಿದ್ಧಾರೂಢ ಎಂಬಾತ ಬಂಧಿತ ಆರೋಪಿ. ಈತ ನಿನ್ನೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದ ಪರೀಕ್ಷೆ‌ಯಲ್ಲಿ ಅಧಿಕತ ಅಭ್ಯರ್ಥಿಯ ಬದಲಾಗಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ.

ಈ ವಿಚಾರ ಇಂದು ಪೊಲೀಸರ ಗಮನಕ್ಕೆ ಬಂದಿದೆ.

ನಕಲಿ ಅಭ್ಯರ್ಥಿಯನ್ನು ಬಂಧಿಸಿದ ಪೊಲೀಸರು

ಜಿಲ್ಲಾ ಪೊಲೀಸ್​‌ ವರಿಷ್ಠಾಧಿಕಾರಿ ಜಿ.ರಾಧಿಕಾ ನೇತೃತ್ವದಲ್ಲಿ ಬಂಧಿತನ ವಿಚಾರಣೆ ನಡೆಯುತ್ತಿದೆ.

ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುವುದರ ಹಿಂದೆ ದೊಡ್ಡ ಜಾಲವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details