ಕರ್ನಾಟಕ

karnataka

By

Published : Aug 3, 2019, 3:20 PM IST

ETV Bharat / state

ಗಂಡ ನೇಣಿಗೆ ಶರಣಾಗಿದ್ದನ್ನು ಕಂಡು ಮಗುವಿನ ಜತೆ ಪತ್ನಿಯೂ ಆತ್ಮಹತ್ಯೆ ಯತ್ನ: ಇಬ್ಬರು ಮೃತ

ಚಿತ್ರದುರ್ಗ ನಗರದಲ್ಲಿ ಕೌಟುಂಬಿಕ ಕಲಹದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿ ಘಟನೆ ನೋಡಿ, ಪತ್ನಿಯೂ ಮಗಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ದುರ್ಘಟನೆಯಲ್ಲಿ ಮಗಳು ಅಸುನೀಗಿದ್ದು, ತಾಯಿ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ನಾರಾಯಣಪ್ಪ ಮತ್ತು ಮಗಳು ಆಧ್ಯಾ

ಮೃತ ನಾರಾಯಣಪ್ಪ ಮತ್ತು ಮಗಳು ಆಧ್ಯಾ

ನಗರದ ನಿವಾಸಿ ನಾರಾಯಣಪ್ಪ (35) ಎಂಬುವವರು ಹಾಗೂ ಅವರ ಮಗಳು ಆಧ್ಯಾ (2) ಮೃತ ದುರ್ದೈವಿಗಳು. ನಾರಾಯಣಪ್ಪ ಅವರ ಪತ್ನಿ ರಮ್ಯ ಎಂಬುವವರು ತೀವ್ರವಾಗಿ ಗಾಯಿಗೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details