ಕರ್ನಾಟಕ

karnataka

ETV Bharat / state

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮರ, ಕಾರುಗಳು ಜಖಂ

ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಗಾಳಿ ಸಹಿತ ಸುರಿದ ಜಡಿಮಳೆಗೆ ಮರ ಧರಾಶಾಹಿಯಾದ ಪರಿಣಾಮ ರಸ್ತೆ ಬದಿ ನಿಲ್ಲಿಸಲಾಗಿದ್ದ 5 ಕಾರುಗಳು ಜಖಂಗೊಂಡಿವೆ.

By

Published : Jun 27, 2020, 2:43 PM IST

car
ಐದು ಕಾರುಗಳು ಜಖಂ

ಚಿತ್ರದುರ್ಗ:ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರು ಉರುಳಿ ಬಿದ್ದು ಐದು ಕಾರುಗಳು ಹಾನಿಗೊಳಗಾಗಿವೆ.

ಐದು ಕಾರುಗಳು ಜಖಂ

ಜೆಸಿಆರ್ ಬಡಾವಣೆಯಲ್ಲಿ ಮರ ಉರುಳಿಬಿದ್ದಿದ್ದು, ಮರದ ಕೆಳ ಭಾಗದಲ್ಲಿ ಪಾರ್ಕ್ ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.‌ ಬಡಾವಣೆಯ ಚೌಡೇಶ್ವರಿ‌ ದೇಗುಲದ ಆವರಣದಲ್ಲಿದ್ದ ಮರ ಕಳೆದ ದಿನಗಳಿಂದ ಸುರಿದ ವರ್ಷಧಾರೆಗೆ ಸಮತೋಲನ ಕಳೆದುಕೊಂಡಿದೆ.

ABOUT THE AUTHOR

...view details