ಚಿತ್ರದುರ್ಗ:ಆಂಜನೇಯ ದೇಗುಲದ ಬಾಗಿಲು ಮುರಿದು ಹುಂಡಿಗೆ ಕನ್ನ ಹಾಕಿರುವ ಘಟನೆ ಚಿತ್ರದುರ್ಗ ತಾಲೂಕಿನ ಬುಡ್ರನಾಳ್ ಗ್ರಾಮದ ಬಳಿ ನಡೆದಿದೆ.
ಆಂಜನೇಯ ದೇಗುಲದ ಹುಂಡಿಗೆ ಕನ್ನ.. ₹1 ಲಕ್ಷ ದೋಚಿದ ಖದೀಮರು! - ಚಿತ್ರದುರ್ಗ ತಾಲೂಕಿನ ಬುಡ್ರನಾಳ್ ಗ್ರಾಮ
ಮಾಹಿತಿ ತಿಳಿದು ಭರಮಸಾಗರ ಠಾಣೆಯ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರಲ್ಲದೇ ಖದೀಮರಿಗಾಗಿ ಬಲೆ ಬೀಸಿದ್ದಾರೆ.
![ಆಂಜನೇಯ ದೇಗುಲದ ಹುಂಡಿಗೆ ಕನ್ನ.. ₹1 ಲಕ್ಷ ದೋಚಿದ ಖದೀಮರು! 1 lakh rupees theft at ajaneya temple in chithradurga](https://etvbharatimages.akamaized.net/etvbharat/prod-images/768-512-6396440-thumbnail-3x2-sow.jpg)
ಆಂಜನೇಯ ದೇಗುಲದ ಬಾಗಿಲು ಮುರಿದು ಹುಂಡಿಗೆ ಕನ್ನ..1 ಲಕ್ಷ ರೂಪಾಯಿ ದೋಚಿದ ಖದೀಮರು
ಆಂಜನೇಯ ದೇಗುಲದ ಕಬ್ಬಿಣದ ಗೇಟ್ ಮುರಿದು ಹುಂಡಿ ಹಣ ಕಳವು ಮಾಡಲಾಗಿದೆ. ಹುಂಡಿಯಲ್ಲಿದ್ದ ಸುಮಾರು 1 ಲಕ್ಷ ರೂ. ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಭರಮಸಾಗರ ಠಾಣೆಯ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರಲ್ಲದೇ ಖದೀಮರಿಗಾಗಿ ಬಲೆ ಬೀಸಿದ್ದಾರೆ.