ಕರ್ನಾಟಕ

karnataka

By

Published : Jul 27, 2021, 3:43 PM IST

ETV Bharat / state

ಸಿ.ಟಿ ರವಿ ರಾಜ್ಯದ ಮುಖ್ಯಮಂತ್ರಿ ಆಗಲೆಂದು ಕಾರ್ಯಕರ್ತರಿಂದ ವಿಶೇಷ ಪೂಜೆ

ಸಿ.ಟಿ.ರವಿ ಸಿಎಂ ಆಗಬೇಕೆಂದು ಚಿಕ್ಕಮಗಳೂರಿನ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಮಾಡಿದರು.

pooje
pooje

ಚಿಕ್ಕಮಗಳೂರು:ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಎಂ ಆಗಬೇಕೆಂದು ಚಿಕ್ಕಮಗಳೂರಿನ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಿದ್ದಾರೆ.

ಕಾರ್ಯಕರ್ತರಿಂದ ವಿಶೇಷ ಪೂಜೆ

ಸಂಕಷ್ಟ ಚತುರ್ಥಿ ದಿನದಂದು ಈ ವಿಶೇಷ ಪೂಜೆ ಮಾಡಿಸಿದ್ದು, ಹೋಮದ ಪೂರ್ಣಾಹುತಿಯಲ್ಲಿ ಸಿ.ಟಿ.ರವಿ ಸಿಎಂ ಆಗಲೆಂದು ಸಂಕಲ್ಪ ಮಾಡಿದರು.

ABOUT THE AUTHOR

...view details