ಚಿಕ್ಕಮಗಳೂರು: ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ಬಿಜೆಪಿಯವರು ಸದನದಲ್ಲಿ ಮಾಧ್ಯಮಕ್ಕೆ ನಿಷೇಧ ಹೇರಲು ಹೊರಟಿದ್ದಾರೆ. ನಾವು ಈ ರೀತಿಯಾಗಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಸದನದಲ್ಲಿ ಮಾಧ್ಯಮ ನಿಷೇಧ; ಸಿದ್ದರಾಮಯ್ಯ ವ್ಯಂಗ್ಯ - Siddaramaiah latest news
ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ಬಿಜೆಪಿಯವರು ಸದನದಲ್ಲಿ ಮಾಧ್ಯಮಕ್ಕೆ ನಿಷೇಧ ಹೇರಲು ಹೊರಟಿದ್ದಾರೆ. ನಾವು ಈ ರೀತಿಯಾಗಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
![ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಸದನದಲ್ಲಿ ಮಾಧ್ಯಮ ನಿಷೇಧ; ಸಿದ್ದರಾಮಯ್ಯ ವ್ಯಂಗ್ಯ](https://etvbharatimages.akamaized.net/etvbharat/prod-images/768-512-4660291-thumbnail-3x2-siddappa.jpg)
ಸಿದ್ದರಾಮಯ್ಯ ವ್ಯಂಗ್ಯ
ಸಿದ್ದರಾಮಯ್ಯ ವ್ಯಂಗ್ಯ
ಮಾನವೀಯತೆ ಮೆರೆದ ಸಿದ್ದರಾಮಯ್ಯ :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಬದಿ ನಿಂತಿದ್ದ ಜನರಿಗೆ ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ. ಸಿದ್ದರಾಮಯ್ಯ ಬಳಿ ಜನ ತಮ್ಮ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದು, ಅಸೆಂಬ್ಲಿಯಲ್ಲಿ ಮಾತನಾಡ್ತೀನಿ ಎಂದು ಭರವಸೆ ನೀಡಿದರು.
Last Updated : Oct 5, 2019, 8:00 PM IST