ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಗೆ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​ಗೆ 6 ತಿಂಗಳು ಜೈಲು - undefined

ನಕ್ಸಲ್ ಆಗಿದ್ದ ವೇಳೆ ದಾಖಲಾಗಿದ್ದ ಹಲವು ಪ್ರಕರಣಗಳು ನಿಲುಗುಣಿ ಪದ್ಮನಾಭ್ ವಿರುದ್ದ ದಾಖಲಾಗಿದ್ದವು. ಶರಣಾದ ಮೇಲೆ ನಿರಂತರವಾಗಿ ಕೋರ್ಟ್ ಗೆ ಗೈರಾಗಿದ್ದಾರು.

ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​

By

Published : Jul 7, 2019, 12:25 PM IST

ಚಿಕ್ಕಮಗಳೂರು : ನಾಗರಿಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮುಂದೆ2016 ರಲ್ಲಿ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​ಗೆ ಶೃಂಗೇರಿಯ ಜೆಎಂಎಫ್​ಸಿ ನ್ಯಾಯಾಲಯಆರು ತಿಂಗಳ ಜೈಲು ಜೊತೆ 2 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆ ಈ ಆದೇಶ ನೀಡಲಾಗಿದೆ. ನಕ್ಸಲ್ ಆಗಿದ್ದ ವೇಳೆನಿಲುಗುಣಿಪದ್ಮನಾಭ್ ವಿರುದ್ದ ಹಲವು ಪ್ರಕರಣ ದಾಖಲಾಗಿದ್ದವು. ಆದರೆ ಪೊಲೀಸ್ ಇಲಾಖೆಗೆ ಶರಣಾದ ಮೇಲೆನಿಲುಗುಣಿ ನಿರಂತರವಾಗಿ ಕೋರ್ಟ್​ಗೆ ಗೈರಾಗಿದ್ದಾರೆ. ಈ ಹಿಂದೆ ನಿಲುಗುಣಿ ಪದ್ಮನಾಭ್, ಗೌರಿ ಲಂಕೇಶ್, ದೊರೆಸ್ವಾಮಿ, ನೇತೃತ್ವದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.

For All Latest Updates

TAGGED:

ABOUT THE AUTHOR

...view details