ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆಹಣ್ಣನ್ನು ನೀಡಿ ಹಸಿವನ್ನು ನೀಗಿಸಿದ್ದಾರೆ. ಭಜರಂಗದಳದ ಕಾರ್ಯಕರ್ತರು ಚಾರ್ಮಾಡಿ ಘಾಟ್ನಲ್ಲಿ ಮಂಗಗಳಿಗೆ ಹಣ್ಣು ವಿತರಣೆ ಮಾಡುತ್ತಿದ್ದ ಕಟೀಲ್ ಸಹ ಅವರಿಗೆ ಸಾಥ್ ನೀಡಿದ್ದಾರೆ.
ಚಾರ್ಮಾಡಿ ಘಾಟ್ನಲ್ಲಿ ಕೋತಿಗಳಿಗೆ ಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್ - kateel give bananas to monkeys in charmadi ghat
ಚಾರ್ಮಾಡಿ ಘಾಟ್ನಲ್ಲಿ ವಾನರ ಸೈನ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಾಳೆ ಹಣ್ಣನ್ನು ನೀಡಿ ಹಸಿವನ್ನು ನೀಗಿಸಿದ್ದಾರೆ.
![ಚಾರ್ಮಾಡಿ ಘಾಟ್ನಲ್ಲಿ ಕೋತಿಗಳಿಗೆ ಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್ Nalin kumar kateel give bananas to monkeys](https://etvbharatimages.akamaized.net/etvbharat/prod-images/768-512-12118590-thumbnail-3x2-net.jpg)
ಚಾರ್ಮಾಡಿ ಘಾಟ್ನಲ್ಲಿ ಮಂಗಗಳಿಗೆ ಹಣ್ಣು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಚಾರ್ಮಾಡಿ ಘಾಟ್ನಲ್ಲಿ ಮಂಗಗಳಿಗೆ ಹಣ್ಣು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಕಾರ್ಯಕರ್ತರು ಹಣ್ಣು ನೀಡುವಾಗ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಟೀಲ್ ತಮ್ಮ ವಾಹನ ನಿಲ್ಲಿಸಿ ಘಾಟಿಯಲ್ಲಿ ಕೆಲ ಕಾಲ ಮಂಗಗಳಿಗೆ ಹಣ್ಣನ್ನು ನೀಡಿದ್ದಾರೆ.
ಲಾಕ್ ಡೌನ್ನಿಂದ ವಾಹನ ಸಂಚಾರವಿಲ್ಲದೆ ಆಹಾರಕ್ಕಾಗಿ ಕೋತಿಗಳು ಪರದಾಟ ನಡೆಸಿದ್ದವು. ನಿನ್ನೆ ಮಂಗಗಳಿಗೆ 100 ಕೆ.ಜಿ. ಹಣ್ಣನ್ನು ಭಜರಂಗದಳ ಕಾರ್ಯಕರ್ತ ನೀಡಿದ್ದಾರೆ.