ಕರ್ನಾಟಕ

karnataka

By

Published : Sep 19, 2019, 5:52 PM IST

ETV Bharat / state

ನಿರಾಶ್ರಿತರ ಅಹವಾಲು ಸ್ವೀಕರಿಸಿದ ಆರ್.​ ಅಶೋಕ್​... ಸಂತ್ರಸ್ತರೊಂದಿಗೆ ಸಚಿವರ ಭೋಜನ

ಸಚಿವ ಆರ್​. ಅಶೋಕ್​ ಚಿಕ್ಕಮಗಳೂರು ಜಿಲ್ಲೆಯ ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತರ ಜೊತೆ ಊಟ ಮಾಡಿದರು. ನೆರೆ ಪೀಡಿತರ ಅಹವಾಲನ್ನು ಸ್ವೀಕರಿಸಿದರು.

ಚಿಕ್ಕಮಗಳೂರು ಜಿಲ್ಲೆ ನಿರಾಶ್ರಿತರ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಆರ್​.ಅಶೋಕ್

ಚಿಕ್ಕಮಗಳೂರು: ಸಚಿವ ಆರ್​.ಅಶೋಕ್​ ಇಂದು ಮೂಡಿಗೆರೆ ತಾಲೂಕಿನ ಬಿದರಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಪ್ರವಾಹ ಸಂತ್ರಸ್ತರಿಗೆ ಬನ್ನಿ ನನ್ನ ಜೊತೆ ಊಟ ಮಾಡಿ ಎಂದು ಕಂದಾಯ ಸಚಿವ ಅಶೋಕ್​ ಕರೆದರು.

ಚಿಕ್ಕಮಗಳೂರು ಜಿಲ್ಲೆ ನಿರಾಶ್ರಿತರ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಆರ್​.ಅಶೋಕ್

ನೆರೆ ಪೀಡಿತರೊಟ್ಟಿಗೆ ಊಟ ಮಾಡಿ, ಬಳಿಕ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಮಲೆಮನೆ, ಮಧುಗುಂಡಿಗೆ ಪ್ರದೇಶಗಳಿಗೆ ತೆರಳಿದರು.

ABOUT THE AUTHOR

...view details