ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಬಸ್​ನ ರೇಡಿಯೇಟರ್​​​ ಬ್ಲಾಸ್ಟ್: ಚಾಲಕನಿಗೆ ಗಂಭೀರ ಗಾಯ - undefined

ಚಾರ್ಮಾಡಿ ಘಾಟನ್ನು ಹತ್ತುವ ವೇಳೆ ಬಸ್​ ಸಂಪೂರ್ಣ ಹೀಟ್​ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್

By

Published : May 7, 2019, 4:17 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಬಸ್​ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇನ್ನು ಚಾರ್ಮಾಡಿ ಘಾಟಿನಲ್ಲಿ ಸಂಚರಿಸುವ ವೇಳೆ ಬಸ್​ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ರೇಡಿಯೇಟರ್ ಬ್ಲಾಸ್ಟ್​ ಆಗಿದ್ದು, ಚಾಲಕ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್

ಘಟನೆ ಹಿನ್ನೆಲೆ ಗಾಯಗೊಂಡ ಬಸ್​ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details