ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ನಿಲ್ಲದ ಮಳೆಯ ನಾನಾ ಅವಾಂತರ - ಚಿಕ್ಕಮಗಳೂರಿನ ಐತಿಹಾಸಿಕ ಮಾಗಡಿ ಕೆರೆ ಭರ್ತಿ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ ಜನ ಜೀವನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ನಗರದ ವಿಜಯಪುರ ಬಡಾವಣೆಯಲ್ಲಿ ಮನೆ ಕುಸಿದಿದೆ.

ಮನೆ ಕುಸಿದಿರುವುದು

By

Published : Oct 23, 2019, 3:02 PM IST

ಚಿಕ್ಕಮಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಲ್ಲದ ವರುಣನಿಂದ ನಾನಾ ಅವಾಂತರ ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ

ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮವಾಗಿದ್ದು. ನಗರದ ವಿಜಯಪುರ ಬಡಾವಣೆಯ ಅಶೋಕ್ ಕಾಮತ್ ಎಂಬುವವರ ಮನೆ ಇದಾಗಿದೆ. ಇನ್ನೊಂದೆಡೆ ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದೆ. ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.

ABOUT THE AUTHOR

...view details